News and Eventsಭಾವಪೂರ್ಣ ಶ್ರದ್ಧಾಂಜಲಿ: ಹಟಗಾರ ಜಗದ್ಗುರು ಶ್ರೀ ಚಿಕ್ಕರೇವಣಸಿದ್ದ ಶರಣರು

Ⓒ By, Nekarbandhu

ಭಾವಪೂರ್ಣ ಶ್ರದ್ಧಾಂಜಲಿ: ಹಟಗಾರ ಜಗದ್ಗುರು ಶ್ರೀ ಚಿಕ್ಕರೇವಣಸಿದ್ದ ಶರಣರು

ಮುದನೂರು ಮಹಾಸಂಸ್ಥಾನ:
ಇಂದು ಬೆಳಗ್ಗೆ 9.ಗಂಟೆ 45 ನಿಮಿಷ ಕ್ಕೆ ಹಟಗಾರ ಶ್ರೀ ಶ್ರೀ ಚಿಕ್ಕ ರೇವಣಸಿದ್ದ ಜಗದ್ಗುರುಗಳ ನ್ನು ಅಕ್ಕಲಕೋಟ ಅವರು ಮರಣ ಆದರೇ ಯಂದು ವಿಷಾದನೀಯ ಸಂಗತಿ ಅವರ ಅಂತ್ಯಕ್ರಿಯೆ ನಾಳೆ ದಿನಾಂಕ 27-09-2023 ರ ಮಧ್ಯಾಹ್ನ 4.00 ಗಂಟೆ ರಾಯಚೂರು ಜಿಲ್ಲಾ ಲಿಂಗಸೋರ್ ತಾಲೂಕಾ ಗುಡ್ನಾಳ್ ಹಳ್ಳಿಯಲ್ಲಿ ನಡೆಯಲಿದೆ.

ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ.

News & Events

Bride and Grooms

Looking for Bride or Groom?

- Please Call us @ 6362030905 for any queries -